Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪುಲಿಕೇಶಿ ರಾಜರಾಜೇಶ್ವರಿ ನಗರದಲ್ಲಿ
Posted date: 21 Mon, May 2012 ? 02:20:38 PM

ಶ್ರೀ ಸಾಯಿ ಶಿರಿ ಗ್ರೂಪ್ ಎಂಟರ್‌ಪ್ರೈಸಸ್, ತುಮಕೂರು ಲಾಂಛನದಲ್ಲಿ ಗಿರೀಶ್-ವೀರೇಶ್ ನಿರ್ಮಿಸುತ್ತಿರುವ ಪುಲಿಕೇಶಿ ಚಿತ್ರಕ್ಕೆ ಪೊಲೀಸ್ ಇಲಾಖೆಯಲ್ಲಿ ಬೇಕಾಗಿರುವ ವ್ಯಕ್ತಿ  ಗಜರವಿ  ಅಂದೇ  ಪೊಲೀಸ್ ಇಲಾಖೆಗೆ ಸೇರಿದ್ದ ಪುಲಿಕೇಶಿಗೆ  ಅವನಿರುವ ಜಾಗ ತಿಳಿದು ಅಲ್ಲಿಗೆ ಹೋಗಿ ಅವನೊಂದಿಗೆ ಹೊಡೆದಾಡಿ ಅವನು ತಪ್ಪಿಸಿಕೊಳ್ಳುವಾಗ ಎನ್‌ಕೌಂಟರ್ ಮಾಡುವ ದೃಶ್ಯ ಕೌರವ ವೆಂಕಟೇಶ್ ನೇತೃತ್ವದಲ್ಲಿ ನಡೆಯಿತು. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ಮಾ.ಭಾ, ಛಾಯಾಗ್ರಹಣ - ಬಿ.ಗೌಡ, ಸಂಗೀತ - ರಾಜೇಶ್ ರಾಮನಾಥ್, ಕಲೆ-ಸ್ವಾಮಿ, ಸಂಕಲನ- ಸೌಂದರ್‌ರಾಜ್, ಸಾಹಸ-ಕೌರವ ವೆಂಕಟೇಶ್, ನೃತ್ಯ-ರಾಜು,  ಸಹನಿರ್ದೇಶನ - ರವಿಸಾಗರ್, ನಿರ್ವಹಣೆ - ವೀನಸ್ ನಾಗರಾಜ್, ತಾರಾಗಣದಲ್ಲಿ ಭರತ್ ಸರ್ಜಾ, ರೇಖಾ, ರವಿಶಂಕರ್, ಅವಿನಾಶ್, ರಾಜು ತಾಳಿಕೋಟೆ, ಪದ್ಮಾವಾಸಂತಿ,  ಹೊನ್ನವಳ್ಳಿ ಕೃಷ್ಣ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪುಲಿಕೇಶಿ ರಾಜರಾಜೇಶ್ವರಿ ನಗರದಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.